Back To Top

ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು ಈಗಲಾದರೂ ಎದ್ದೇಳಿ ಕನ್ನಡಿಗರೇ ತಡೆಯೋಣ ಕನ್ನಡಕೆ ಬಂದಂತ ಆಪತ್ತು ಬನ್ನಿ ಎಲ್ಲ ಜೊತೆಯಾಗಿ ಕನ್ನಡವನು ಬಳಸೋಣ ನಾವೆಲ್ಲರೂ ಕನಸು ಕಾಣುವ ಭಾಷೆಯಿದು ನಮ್ಮ ತಾಯಿಯ ಎದೆಹಾಲಿನಿಂದ ಬಂದಂತ ಭಾಷೆಯಿದು ಅವ್ವ,ಅಮ್ಮ ಅನ್ನೋ ಪದದಲ್ಲೇ ಅಮೃತವುಣಿಸಿದ ಭಾಷೆಯಿದು ಇಂತಹ ಭಾಷೆಯ ಮೇಲೆ ಅನ್ಯಭಾಷೆಗಳು ಆಕ್ರಮಿಸುತಿಹವು ದಯವಿಟ್ಟು ಕೈ ಮುಗಿಯುವೆ ತಮಗೆಲ್ಲ ಎಲ್ಲದಕ್ಕಿಂತಲೂ ದೊಡ್ಡದು
  • 615
  • 0
  • 0
ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ | ಅನುರಾಗ್ ಗೌಡ

ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ | ಅನುರಾಗ್ ಗೌಡ

ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ: ಸಿನಿಮಾ ವಿಮರ್ಶೆ -ಅನುರಾಗ್ ಗೌಡ ಆ ದಿನ ರಾತ್ರಿ ಆ ನಗರದಲ್ಲಿ ಒಂದು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ. ಪೊಲೀಸ್ ಆಫೀಸರ್ ಹರೀಶ್ ಮಾಧವ್ ( ಸುರೇಶ್ ಗೋಪಿ) ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದಿಷ್ಟು ರೋಮಾಂಚನಕ್ಕೂ ಆಸ್ಪದವಿಲ್ಲದಂತೆಯೇ ಪೂರಕ ಸಾಕ್ಷಾಧಾರಗಳೊಂದಿಗೆ ಪ್ರೊಫೆಸರ್ ನಿಶಾಂತ್ (ಬಿಜು ಮೆನನ್) ಅನ್ನು
  • 470
  • 0
  • 0
ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ ನನಗನಿಸಿತು ಕೆಟ್ಟದ್ದಿದು ಒಳ್ಳೆಯದ್ದನ್ನು  ಕಂಡಾಗ  ನನಗನಿಸಿತು ಒಳ್ಳೆಯದಿದು ಕನಸನ್ನು ಅರಿತಾಗ ಕಾಲ್ಪನಿಕವಿದು ನಿಜ ಮನಸನ್ನು ಅರಿತಾಗ ಎಂಥಹ ಅದ್ಭುತವದು . – ರಾಧಿಕಾ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
  • 493
  • 0
  • 1
ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

ಪುಸ್ತಕ ಪರಿಚಯ: ಯಾವುದೂ ಈ ಮೊದಲಿನಂತಿಲ್ಲ ಕವಿಯಲ್ಲದವನ ಕವಿತೆಗಳು ನನ್ನಂಥ ಆನೇಕ ಪುಸ್ತಕ ಪ್ರೇಮಿಗಳಿಗೆ ಈ ಕೃತಿಯಲ್ಲಿರುವ ಮೊದಲ ಕವಿತೆ “ಪುಸ್ತಕವನ್ನು ನನ್ನಿಂದ ದೂರವಿಡಬೇಡಿ” ಅನ್ನುವ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಸಂತೋಷ, ಖುಷಿ ಒಡಮೂಡುವಂತೆ ಮಾಡುತ್ತದೆ, ತಿಳಿಹಸಿರುಭಾವ ಹೊಮ್ಮಿಸುತ್ತದೆ. ಇಲ್ಲಿ ಕವಿ ನಾನು ಕವಿಯಲ್ಲ ಎಂದು ಹೇಳುತ್ತ ಎಲ್ಲರ ಮನಸ್ಸು ಕದಿಯಲು ಪ್ರಾರಂಭಿಸುತ್ತಾನೆ. ಪುಸ್ತಕಗಳೊಡನೆ ಕವಿಗಿರುವ
  • 578
  • 0
  • 0
ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ “ಸಂಸ್ಕೃತಿ ಸಿಂಚನ” ಕಾರ್ಯಕ್ರಮ

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ “ಸಂಸ್ಕೃತಿ ಸಿಂಚನ” ಕಾರ್ಯಕ್ರಮ

ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಡಿಸೆಂಬರ್ 28, 2023 ರಂದು Ethnic Day ಕಾರ್ಯಕ್ರಮವು “ಸಂಸ್ಕೃತಿ ಸಿಂಚನ” ಎಂಬ ಹೊಸ ಪರಿಕಲ್ಪನೆಯಲ್ಲಿ ನಡೆಯಿತು. ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪರಿಚಯಿಸುವ ಉದ್ದೇಶದಲ್ಲಿ ಈ ವಿಭಿನ್ನ ಕಾರ್ಯಕ್ರಮ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಹ್ಮಣ್ಯ
  • 340
  • 0
  • 0
ಕ್ರೋಧಾತ್ಮ | ಮನೋಜ್ ಮಾರುತಿ

ಕ್ರೋಧಾತ್ಮ | ಮನೋಜ್ ಮಾರುತಿ

Scene-1 Joel Fernandez & Retired Police Commissioner Jogging ಮಾಡುತ್ತಿರುತ್ತಾರೆ. ಅಲ್ಲಿ ಒಬ್ಬ 20 ವರ್ಷದ ಹುಡುಗ ಮರಳಿನ ಮೇಲೆ ಚಿತ್ರ ಬಿಡಿಸುತ್ತಿರುತ್ತಾನೆ. ಅದನ್ನು ನೋಡಿದ Joel ಆಶ್ಚರ್ಯವಾಗಿ ನಿಲ್ಲುತ್ತಾರೆ. Joel: (ಮೂಕವಿಸ್ಮಿತರಾಗಿ) What an art!!! ಹೇ ಹುಡುಗ ನೀನಾ ಬಿಡ್ಡಿದ್ದು ತುಂಬಾ ಚೆನ್ನಾಗಿದೆ. ಆ ಹುಡುಗ : Joel Sir, ನಾನೇ
  • 401
  • 0
  • 0