Back To Top

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

ಬೆಂಗಳೂರು: ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸೌಹಾರ್ದ ಸಂಬಂಧ ಅತ್ಯವಶ್ಯಕ. ಇದರಿಂದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಬಗೆಗಿನ ಅರಿವು ವಿಸ್ತರಿಸುತ್ತದೆ ಮತ್ತು ಅಗತ್ಯ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ತಜ್ಞರ ಸಲುವಾಗಿಯೇ ಏರ್ಪಡಿಸಿರುವ ಕ್ವಿಜ್ ಸ್ಪರ್ಧೆ ನಿಜಕ್ಕೂ ಸ್ವಾಗತಾರ್ಹ ಎಂದು ಸುರೇಶ್ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ
  • 309
  • 0
  • 0