Back To Top

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

“ನೋಡು ರಸ್ತೆ ದಾಟುವಾಗ ಜಾಗ್ರತೆಯಾಗಿ ಇರಬೇಕು. ಬಸ್ಸು ಬರೋಕ್ಕೆ ಹತ್ತು ನಿಮಿಷ ಮುಂಚೆ ಬಸ್ ಸ್ಟ್ಯಾಂಡ್‌ನಲ್ಲಿ ಇರಬೇಕು. ಆ ಹೈಸ್ಕೂಲ್ ಅಕ್ಕಂದಿರಿದಾರಲ್ಲಾ ಅವರ ಜೊತೇನೆ ಹೋಗು, ಗಡಿಬಿಡಿ ಮಾಡ್ಬೇಡ. ಸಂಜೆನೂ ಅಷ್ಟೇ ಮರೆತು ಅಕ್ಕನ್ನ ಹುಡುಕುತ್ತಾ ನಿಲ್ಲಬೇಡ, ಶಾಲೆ ಬಿಟ್ಟ ತಕ್ಷಣ ಬೇರೆ ಮಕ್ಕಳ ಜೊತೆ ರಸ್ತೆ ದಾಟಿ ಬಿಡು. ಮತ್ತೆ ನಮ್ಮ ಮನೆ ಕಡೆ
  • 311
  • 0
  • 0