ನನ್ನಷ್ಟಕ್ಕೆ ನಾನು ಇದ್ದರೂ ನನ್ನ ಜೊತೆ ಬರುವವಳೂ ಅವಳು…… ನನ್ನಷ್ಟಕ್ಕೆ ನಾನು ಇದ್ದರೂ ಸುಮ್ಮನೆ ಮುಡುವ ಮುಗುಳ್ನಗೆ ಅವಳೇ ಕಾರಣ ಎಂದು ಹೇಳಲೇ , ನನ್ನಷ್ಟಕ್ಕೆ ನನ್ನ ಮನಸ್ಸು ಸುಮ್ಮನಿದ್ದರೆ ಬರುವ ಆಂತಕ್ಕಕೆ ಕಾರಣ ಅವಳೇ ಎಂದು ಹೇಳಲೇ ನನ್ನಷ್ಟಕ್ಕೆ ನಾನು ಮೌನವಾಗಿ ಇದ್ದರೆ ಆ ಮೌನಕ್ಕೆ ಅವಳೇ ಕಾರಣ ಎಂದು ಹೇಳಲೇ ನನ್ನಷ್ಟಕ್ಕೆ ನಾನು
ಇಂದು ನಾನು ಸೇವಿಸುವ ನೀರು, ಉಸಿರಾಡುವ ಗಾಳಿ, ಇರುವ ನೆಲ, ಬೆಳಕು ಯಾವುದು ನನ್ನ ಸ್ವಂತದ್ದಲ್ಲ. ಎಲ್ಲವೂ ಆ ದೇವರ, ಪ್ರಕೃತಿ ಮಾತೆಯ ವರದಾನ. ಅವಳೊಮ್ಮೆಯೂ ಯೋಚಿಸಲೇ ಇಲ್ಲವಲ್ಲ. ಇದೆಲ್ಲವೂ ನನ್ನದು, ನಾನೇಕೆ ಇತರಿಗೆ ನೀಡಲಿ ಎಂದು. ಭೂಮಿಯ ಮೇಲಿರುವ ಎಲ್ಲಾ ಜೀವ ಸಂಕುಲಗಳನ್ನು ತನ್ನದಾಗಿ ಕಂಡಿದೆಯಲ್ಲ ಅದುವೇ ನಮ್ಮೆಲ್ಲರಿಗೂ ಮಾದರಿ. ನಮ್ಮ ಮನಸ್ಸಿನ ಭಾವನೆಗಳೇ
‘ದೀನ ನಾನು, ಸಮಸ್ತ ಲೋಕಕ್ಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು‘ ಹೀಗೆ ದೀನರಲ್ಲಿ ದೀನರಾಗಿ ಒಬ್ಬ ಭಕ್ತ ತಾನು ಭಗವಂತನಲ್ಲಿ ಭಕ್ತಿಯ ಮೂಲಕ ಸಂಪೂರ್ಣವಾಗಿ ಲೀನಗೊಂಡಾಗ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯಸಿದ್ಧಿಯಿಂದ ಕರುನಾಡಿಗೆ ಬೆಳಕನ್ನು ಪಸರಿಸಿದವರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯವೇ