Back To Top

ನವಯುಗದ ದಾರಿ | ಸೌಮ್ಯ ನೇತ್ರೇಕರ್

ನವಯುಗದ ದಾರಿ | ಸೌಮ್ಯ ನೇತ್ರೇಕರ್

ದಾರಿ ಸಾಗುತಿದೆ ಅನಾಗರಿಕತೆಯೆಡೆಗೆ ಮಾನವ ಯಂತ್ರಗಳ ಆರ್ಭಟದೆಡೆಗೆ ಹೈವೆ ರಸ್ತೆಗಳ ಮಾರ್ಗದಲಿ ಮಾನವ ಜನಾಂಗದ ಹಿಂಡು ಟ್ರಾಫಿಕ್ಕುಗಳ ವೇಗದಲಿ ಭಾವಜೀವನದಿ ಬತ್ತಿ ತಂತ್ರಜ್ಞಾನದ ಬೆನ್ನು ಹತ್ತಿ ಸಾಧನೆಯ ದಾರಿ ಸಾಗುತಿದೆ ನವಯುಗದ ಮುಕ್ತಮಾರುಕಟ್ಟೆಯ ಜಾಗತೀಕರಣ ವಸಾಹತುಯುಗವ ಆಗಮಿಸಿದ ಆಧುನೀಕರಣ ಮಾನವ ಶ್ರಮ ಕೈ ಬೆರಳುಗಳ ಅಂಚಲಿ ದಣಿದಿದೆ. ಆಯಾಸವಿಲ್ಲದ ಕೆಲಸದಲಿ ಕಣ್ಣು ಅಳುತಿದೆ. ಕಾಲುದಾರಿಯ ತಂತ್ರಜ್ಞಾನದ
ಮಳೆ ಬಂದಿದೆ | ಮೌನೇಶ

ಮಳೆ ಬಂದಿದೆ | ಮೌನೇಶ

“ಮುಂಗಾರು ಮಳೆಯೇ” ಹಾಡಿನ ಸ್ಟೇಟಸ್ಸು ಎಲ್ಲೆಡೆ ಕೇಳಿದೆ, ಕಾರಣ ಆಹಾ! ಮಳೆ ಬಂದಿದೆ. ಹೌದು ಹೃದಯದ ನೂರಾರು ತಲ್ಲಣಗಳ ಕೊಚ್ಚಿಹಾಕಿ ಹಸಿರು ತೋಡಿಸಲು ಮಳೆ ಬಂದಿದೆ/೧/ ಪ್ರಕೃತಿ ಕಾಲರು ಎತ್ತಿದೆ, ಮನೆ ಕೂಲರು ಮೂಲೆ ಸೇರಿದೆ, ಕಾಲು ಕೆಸರಾಗಬಾರದೆಂದು ಸಿಮೆಂಟು ಮೆತ್ತಿದ್ದಾನೆ, ಹುಲುಮಾನವನಿಗೆ ಸೆಡ್ಡು ಹೊಡೆದು, ಸಿಮೆಂಟು ಬಿರುಕಿನಲ್ಲೆ ಹುಲ್ಲೆದ್ದಿದೆ! ಏಕೆಂದರೆ ಮಳೆ ಬಂದಿದೆ/೨// ವಿಲಿವಿಲಿಯೆನ್ನುತ್ತಿದ್ದ
ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ ಅದೊಂದು ಅದ್ಭುತವಾದ ಜಾಗ ಆಗಿ ಹೋಗಿದೆ ಎಲ್ಲಾ ಜನರ ಜೀವನದ ಭಾಗ ಎಷ್ಟೋ ಅಪರಿಚಿತರು ಪರಿಚಿತರಾದ ಸ್ಥಳ ನಾವು ಅವರನ್ನು ಮತ್ತೆ ಭೇಟಿಯಾಗುವುದು ವಿರಳ ಬಸ್ ನಿಲ್ದಾಣದಲ್ಲಿ ಕಂಡು ಬರುವ ಅದೆಷ್ಟೋ ಬೇಕರಿ ಸುಮ್ಮನೆ ಹೋಗುವವರನ್ನು ಕೈ ಬೀಸಿ ಕರೆಯುತ್ತಾರೆ ರಿ.. ಬಸ್ ಉಚಿತ ಆದ ಮೇಲಂತು ಬಸ್ ನಿಲ್ದಾಣ ಆಗಿದೆ ಅದು
ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂಬ ಕಾರಣಕ್ಕೆ ಕಷ್ಟಪಟ್ಟುಕೊಂಡು ಜೊತೆಗಿರಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾದ ಜೋಡಿಯ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ. ಬದುಕೇ ಹಾಗೆ, ಆರಂಭದಲ್ಲಿ ಚೆನ್ನಾಗಿದೆ ಅನಿಸಿದ್ದು, ಮುಂದೆ ದುಃಖಕ್ಕೆ, ನೋವಿಗೆ ಕಾರಣವಾಗಬಹುದು. ಹೌದು ಅಲ್ವಾ ಬದುಕಿನಲ್ಲಿ ಬರುವ ಕೆಲವೊಂದು ಅಂಶಗಳು ಹಾಗೂ ಆ ಸಮಯದಲ್ಲಿ ನಾವು
ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

ಬಯಸಿದ್ದು ದೊರಕದೇ ಇದ್ದಾಗ ಉಂಟಾಗುವ ನಿರಾಸೆಯಿಂದ ಮನಸ್ಥಿತಿಯಲ್ಲಿ ಏರುಪೇರಾಗುವುದು ಎಲ್ಲರಲ್ಲೂ ಸಹಜವಾದ ವಿಷಯವಾಗಿದೆ. ಕೆಲವೊಂದಿಷ್ಟು ಕಾಲವಾದ ನಂತರ ಎಲ್ಲವೂ ಸರಿಯಾಗುತ್ತದೆ ಅನ್ನುವುದು ನಮ್ಮ ಪ್ರಜ್ಞೆಯಲ್ಲಿದ್ದರೆ ನಿರಾಸೆಯ ಕಾಲದಲ್ಲಿ ನಾವು ತೆಗೆದುಕೊಳ್ಳಬಹುದಾದ ಕೆಟ್ಟ ನಿರ್ಧಾರಗಳು ಇಲ್ಲವಾಗುತ್ತದೆ. ತಮ್ಮ ನಿರ್ಧಾರಗಳ ಮೇಲೆ ತಮಗೆ ನಿಯಂತ್ರಣ ಸಾಧಿಸಲು ಆಗದೆ ಇರುವುದರಿಂದ ಕಾನೂನಿಗೆ ವಿರುದ್ಧವಾದ ಹಾಗೂ ನೈತಿಕವಾಗಿ ಸರಿಯಲ್ಲದ ಫಟನೆಗಳಿಗೆ ಹಲವರು
‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದಾಗ ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ ತುಸು ಸಹನೆ ಬಿಟ್ಟು ಆಡುವ ಮಾತು “ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ”. ಇನ್ನು ಕೆಲವು ಸಲ ‘ಮೆಟ್ಟಿಲೇ ಹೊಡಿತೀನಿ’ ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ ಅವನ ಹುಟ್ಟು ಅವನ ತಂದೆ-ತಾಯಿ ಚಾರಿತ್ರ್ಯ