Back To Top

“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

ಪುಸ್ತಕದ ಮುನ್ನುಡಿಯಲ್ಲಿ ಸ್ವತಃ ರವಿ ಬೆಳಗೆರೆಯವರೇ ಬರೆದುಕೊಂಡಿರುವಂತೆ ಇದು ಸಿನಿಮಾವೊಂದರ ಸ್ಕ್ರೀನ್ ಪ್ಲೇ ಆಧರಿಸಿ ಬರೆದ ಪುಟ್ಟ ಕಾದಂಬರಿ. ಶರೋನ್ ಸ್ಟೋನ್ ಮತ್ತು ಮೈಕಲ್ ಡೌಗ್ಲಾಸ್ ನಟನೆಯ ‘ಬೇಸಿಕ್ ಇನ್ ಸ್ಟಿಂಕ್ಟ್’ ಚಿತ್ರವನ್ನು ಆಧರಿಸಿದ ಕಥೆಯಾದರು ಸಹ ಹಂಗೇರಿ ದೇಶದ ಕಥೆಗಾರ ಜೋ ಎಸ್ತೆರಾಸ್‌ನ ಕಥೆಯನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿಕೊಂಡು ಬರೆದು ಅದ್ಭುತ ಮರ್ಡರ್ ಮಿಸ್ಟ್ರೀ
ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

ಪರೀಕ್ಷೆ ಮುಗಿದ ತಕ್ಷಣವೇ ಓದಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡಿದ್ದ ಪುಸ್ತಕಗಳಲ್ಲಿ ಮೊದಲ ಹೆಸರು ಕಥಾಗತದ್ದೇ ಇತ್ತು. ಈ ಹೊತ್ತಿಗೆಯನ್ನು ಓದಿ ಮುಗಿಸುವ ಹೊತ್ತಿಗೆ ಮೈಮನವನ್ನೆಲ್ಲಾ ಅದ್ಯಾವುದೋ ಅವ್ಯಕ್ತ ಭಾವ ಆವರಿಸಿಕೊಂಡು ಬಿಟ್ಟಿತ್ತು. ಮೆಲುವಾದ ಕೇಸರಿ ರಂಗನ್ನು ಚೆಲ್ಲುತ್ತಾ ಸಂಧ್ಯೆ ತಾಂ ಬಿತ್ತರದಾಗಸವನ್ನು ಆವರಿಸಿಕೊಳ್ಳುತ್ತದಲ್ಲಾ ಹಾಗೆಯೇ… ‘ಕಥೆಗೆ ಅರಳದ ಭಾರತೀಯ ಮನಸ್ಸುಂಟೆ?’ ಎಂದು ನವೀನರು ಒಂದು ಕಡೆ
ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

“ಟಗರು ಪಲ್ಯ” ಏನಿದು ವಿಚಿತ್ರ, ಟಗರು ಅಂದ್ರೆ ಎಲ್ಲಾರಿಗೂ ತಿಳಿದದ್ದೇ ಆದರೆ ಈ ಟಗರು ನಂತರ ಪಲ್ಯ ಏನುಕ್ಕೆ ಬರುತ್ತೇ ಅನ್ನುವ ಪ್ರಶ್ನೆ ಕಾಡುತ್ತಿದೆಯೇ, ಏನಿದು ಅಂತೀರಾ ಬನ್ನಿ ಹೆಳ್ತೇನೆ.. ಮಂಡ್ಯದ ಒಂದೂರಲ್ಲಿ ಗೌಡರ ಮಗಳ ಮದುವೆ ಸಂಭ್ರಮ. ಹುಡುಗ–ಹುಡುಗಿಗೆ ಮದುವೆ ನಿಶ್ಚಯ ಮಾಡುವ ಮೊದಲು ಊರ ದೇವಿಗೆ ಪೂಜೆ ನೀಡುವ ವಾಡಿಕೆ. ಬೆಳಗಿನ ಜಾವದಲ್ಲಿ
ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

ಕರ್ವಾಲೋ ಮಲೆನಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ರೋಚಕ ಘಟನೆ. ಹಳ್ಳಿಯ ಗಮಾರ ಮಂದಣ್ಣ, ಎಂಗ್ಟ, ಕರಿಯಪ್ಪ, ಪ್ರಭಾಕರ, ಕರ್ವಾಲೋ ಜೊತೆಗೆ ಕಿವಿ ಓದುಗರಿಗೆ ಹತ್ತಿರವಾಗುವ ಪಾತ್ರಗಳು. ಕೊನೆಯಲ್ಲಿ ಬರುವ ಹಾರುವ ಓತಿ ಮುಖ್ಯ ಪಾತ್ರವಾಗಿದ್ದರೂ ಜಡಿ ಮಳೆಯ ಮಲೆನಾಡು, ಮಲೆನಾಡಿನ ಕಾಡು, ಕಾಡಿನ ಜೇನು, ಈಚಲು ಮುಳ್ಳಿನ ಪಯಣ, ಚರ್ಮ ಸುಲಿದ ಹಾವು ಎಲ್ಲವೂ ಹಾರುವ
ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ, ಅದರಲ್ಲಿಯೂ ಆ ಬೆಕ್ಕು, ನಾಯಿ, ಹಸು ಪಂಚಪ್ರಾಣ. ಅದರೊಂದಿಗೂ ಚಿಕ್ಕ ವಯಸ್ಸಿನಿಂದಲೂ ಆಸೆ ಅಂದ್ರೆ, ಚಿರತೆ, ಹುಲಿ ಇನ್ನು ಸಾಕಬೇಕಂತ . ಮೊದಲಿನಿಂದಲೂ ಟಿವಿಗಳ ಮೂಲಕ ಹುಲಿಗಳ ಕಥೆಗಳನ್ನು ನೋಡುತ್ತಾ ಅದನ್ನು ಇಷ್ಟ ಪಟ್ಟವಳು ನಾನು. ಹಾಗೆಯೇ ಒಂದು ಪುಸ್ತಕ ಓದಬೇಕು ಅಂತ ಹೇಳಿ ಲೈಬ್ರೆರಿಯಲ್ಲಿ ಪುಸ್ತಕ ಹುಡುಕುತ್ತಿರುವಾಗ ನನ್ನ
ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ಚಂಬಲ್ ಕಣಿವೆಯ ಕುಖ್ಯಾತಿಯನ್ನು ಪರಿಚಯಿಸುತ್ತಾ ಶುರುವಾಗುವ 12th ಫೇಲ್ ಸಿನಿಮಾ ಅಂತ್ಯವಾಗುವಾಗ ಒಂದಷ್ಟು ಪ್ರೇರಣೆಯ ಜೊತೆಗೆ ವೀಕ್ಷಕರ ಕಣ್ಣಂಚಿನಲ್ಲಿ ನೀರನ್ನೂ ತರಿಸುತ್ತದೆ. ಅತ್ಯಂತ ಬಡ ಹಾಗೂ ಸ್ವಾಭಿಮಾನಿ ಕುಟುಂಬದಿಂದ ಬರುವ ಮನೋಜ್ ಕುಮಾರ್ ಶರ್ಮಾ (ವಿಕ್ರಾಂತ್ ಮ್ಯಾಸಿ) ಈ ಕಥೆಯ ನಾಯಕ. ದಿಲ್ಲಿ ಸೇರಿ ಆರ್ಥಿಕ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟಿ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಐಪಿಎಸ್ ಅಧಿಕಾರಿಯಾಗುವ