Back To Top

Puneeth Rajkumar birth anniversary: ಅಪ್ಪು ಅಮರ….🦋♥️

Puneeth Rajkumar birth anniversary: ಅಪ್ಪು ಅಮರ….🦋♥️

ಇದ್ದನೊಬ್ಬ ರಾಜ ಯುದ್ಧವನ್ನೇ ಮಾಡದಂತೆ ಗೆದ್ದನವನು ಕೋಟಿ ಕೋಟಿ ಹೃದಯವ ದೇವರಂತೆ ಮಾನವ ಕುಲಕ್ಕೆ ಸ್ಪೂರ್ತಿ ನೀವು ರಾಜಕುಮಾರ ಕರುನಾಡ ಜನಕ್ಕೆ ಪ್ರೀತಿ ನಿಮ್ಮ ಮೇಲೆ ಅಪಾರ ಬಿಟ್ಟು ಹೋಗಿರಬಹುದು ನಮ್ಮನ್ನಗಲಿ ನಿಮ್ಮ ಆತ್ಮ ನೀವು ಎಂದೆಂದಿಗೂ ಕನ್ನಡಿಗರ ಮನಸಲ್ಲಿ ಪರಮಾತ್ಮ ಸರಳತೆಯ ಒಡೆಯ ನೀವು ನಗುವಿನಲ್ಲಿ ಮತ್ತೆ ಹುಟ್ಟಿ ಬನ್ನಿ ತಾಯಿ ಭುವನೇಶ್ವರಿ ಮಡಿಲಿನಲ್ಲಿ
ಮಹಿಳೆಯರು ಮತ್ತು ಕಾನೂನು

ಮಹಿಳೆಯರು ಮತ್ತು ಕಾನೂನು

“ಒಂದು ದೇಶದಲ್ಲಿ ಮಹಿಳೆಯರು ಪ್ರಗತಿ ಹೊಂದುತ್ತಿದ್ದರೆ, ಸಮಾಜ ಮತ್ತು ರಾಷ್ಟ್ರವು ಪ್ರಗತಿ ಕಾಣುತ್ತಿದೆ” ಎಂದರ್ಥ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಿಳೆಯರ ಮನಸ್ಥಿತಿಯನ್ನು ಅರಿಯದೆ ವ್ಯವಸ್ಥಿತ ಭ್ರೂಣಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ ಮತ್ತು ಅತ್ಯಾಚಾರ ಮೊದಲಾದ ಅನ್ಯಾಯಗಳು ಮಹಿಳೆಯರನ್ನು ಮಾನಸಿಕತೆಗೆ ತಳ್ಳಿ ಹಿಂಸಿಸುತ್ತವೆ. ಇದೇ ಮಹಿಳಾ ದೌರ್ಜನ್ಯ ಎನ್ನುತ್ತೇವೆ. “ಯತ್ರನಾರ್ಯಸ್ತು ಪೂಜಂತೇ, ರಮಂತೇ ತತ್ರ ದೇವತಾ”.
‘ಅಕ್ಕ’ ರಾಜ್ಯ ಪ್ರಶಸ್ತಿಗೆ ಕೆ.ಎಲ್.ಇ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅಶೋಕ ನರೋಡೆ ಆಯ್ಕೆ

‘ಅಕ್ಕ’ ರಾಜ್ಯ ಪ್ರಶಸ್ತಿಗೆ ಕೆ.ಎಲ್.ಇ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅಶೋಕ ನರೋಡೆ

KLE College: ಮಹಾಲಿಂಗಪೂರದ ಕೆ.ಎಲ್.ಇ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಅಶೋಕ ನರೋಡೆ ಅವರನ್ನು ಬೆಂಗಳೂರಿನ ಪ್ರತಿಷ್ಠಿತ ಅಕ್ಕನಮನೆ ಪ್ರತಿಷ್ಠಾನ ದವರು ಕೊಡಮಾಡುವ ರಾಜ್ಯ ಮಟ್ಟದ “ಅಕ್ಕ ರಾಜ್ಯ ಪ್ರಶಸ್ತಿ 2025” ಕ್ಕೆ ಆಯ್ಕೆ ಮಾಡಲಾಗಿದೆ. ಅಕ್ಕನ ಮನೆ ಪ್ರತಿಷ್ಠಾನದ ಅಧ್ತಕ್ಷರಾದ ಹೇಮಲತಾ ಸಿ.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಅಕ್ಕನಮನೆ
ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ

ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ

Bengaluru: ಶರಣರ ಮಾರ್ಗದ ತಪಸ್ಸನ್ನು ವಚನದ ಮೂಲಕ ಕೊಟ್ಟವರು ಅಲ್ಲಮ ಪ್ರಭುಗಳು. ಎಲ್ಲಾ ವಚನಕಾರರಿಗೆ ಗುರುವಿನಂತಿದ್ದವರು ಅವರು. ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು – ಅಲ್ಲಮನ ಕಥನ’ ಕಾದಂಬರಿಯಲ್ಲಿ ಅಲ್ಲಮನೆಂಬ ಮಹಾನ್ ದಾರ್ಶನಿಕ‌ನ ಬೃಹತ್ ಆಕೃತಿ ಅಕ್ಷರ ರೂಪ ತಳೆದಿದೆ ಎಂದು ಚಿಂತಕ ಡಾ. ಜಿ.ಬಿ. ಹರೀಶ ಹೇಳಿದರು. ಶೇಷಾದ್ರಿಪುರ ಸಂಜೆ ಕಾಲೇಜಿನ ಗೋಧೂಳಿ
ಬಾಟಲ್ ಜ್ಯೂಸ್ ಗಳು ಯಾರಿಗೆ ತಾನೇ ಇಷ್ಟವಿಲ್ಲ

ಬಾಟಲ್ ಜ್ಯೂಸ್ ಗಳು ಯಾರಿಗೆ ತಾನೇ ಇಷ್ಟವಿಲ್ಲ

ಚಂದ ಚಂದದ ಬಾಟಲಿನಲ್ಲಿ ತುಂಬಿಸಿಟ್ಟು ಅಂಗಡಿಯಲ್ಲಿ ನಮ್ಮ ಕಣ್ಣಿಗೆ ಆಕರ್ಷಣೆಗೊಳಗಾಗುವಂತೆ ಇಟ್ಟಿರುತ್ತಾರೆ. ನಾವು ಸಣ್ಣದಿರಿಂದಲೂ ಕೋ ಕೋ ಕೋಲಾ, ಪೆಪ್ಸಿ ಬಾಟಲಲ್ಲಿ ಶೇಖರಿಸಿಟ್ಟ ಪಾನೀಯಗಳನ್ನು ಕುಡಿಯುತ್ತಿದ್ದೇವೆ. ಅದರಲ್ಲೂ ನಾವು ಸಣ್ಣ ವಯಸ್ಸಿನಲ್ಲಿ ಈ ಪಾನೀಯೆ ಬೇಕು ಎಂದು ಹಠ ಮಾಡಿ ಪೋಷಕರಿಂದ ಕೇಳಿ ಪಡೆದುಕೊಳ್ಳುತ್ತಿದ್ದೇವು. ಪೋಷಕರಿಗೂ ಆ ತಂಪು ಪಾನೀಯದಿಂದ ಆಗುವಂತಹ ಅಪಾಯಕಾರಿ ಪರಿಣಾಮಗಳ ಅರಿವಿಲ್ಲದೆ
ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ// ಕಾಡಿಗೆಯ ಕುಳಿಯಲ್ಲಿ ಆಳದಿ ಮಿಂಚುವ ಕಂಗಳ ಹೊಳಪಿಗೆ ಸೋಲದವರಿಲ್ಲ ಅಂತದರಲ್ಲಿ ಸೋತರೂ ಸೋಲದ ಸೋಲಿಗ ನಾನು! ಭವಿಷ್ಯದ ಬಿಂಬವ ದಿನವೂ ಕಾಣದ ಕಂಗಳಿರಲಿಕ್ಕಿಲ್ಲ ಅಂತದರಲ್ಲಿ ಆಕರ್ಷಕ ಕಂಗಳ ಮಿಂಚು ಕಂಡರೂ ಕಾಣದ ಕುರುಡ ನಾನು! ಅಪಾರ ಆಕರ್ಷಣೆಗಳ ನಡುವೆ ನಂಬಿಕೆಯಿಲ್ಲದೆ ಪ್ರೇಮಿಗಳಿರಲಿಕ್ಕಿಲ್ಲ ಅಂತದರಲ್ಲಿ ನಂಬಿದರೂ ನಂಬಲಾಗದ ನಂಬಿಕಸ್ತ ನಾನು! ನಿನ್ನಂತ ಚಲುವೆ