Back To Top

 ಕಣ್ಣಿಗೆ ಕಾಣಿಸಿದ್ದು | ರಾಧಿಕಾ ಹನುಮಂತಪ್ಪ ಬಂಡಿವಡ್ಡರ

ಕಣ್ಣಿಗೆ ಕಾಣಿಸಿದ್ದು | ರಾಧಿಕಾ ಹನುಮಂತಪ್ಪ ಬಂಡಿವಡ್ಡರ

“ಕಣ್ಣಿಗೆ ಕಾಣಿಸಿದ್ದು ನಿಜ ಎಂದು ಕೊಂಡರೆ ದಡ್ಡತನ”
“ಬಯಸಿದ್ದೆಲಾ ಸಿಗಲಾರದು ಎಂದುಕೊಂಡರೆ ಮೂರ್ಖತನ”
ಕನಸೆಲ್ಲಾ ಸಮಯ ಬಂದಾಗ ನನಸಾಗುತ್ತದೆ ಅಂದುಕೊಂಡರೆ ಮುಟ್ಟಾಳತನ”
“ನೋಡಿದೆಲ್ಲ ಬಯಸುವುದು ನಮ್ಮ ಒಳಮನ”
“ತಿಳಿದೂ ತಾಳಿಕೊಂಡು ಬದುಕಿದರೆ ಅದುವೆ ಅಸಮಧಾನ”
“ಯಾರು ಏನೊ ಅದರೇನು ನಗುತ್ತಿದ್ದರೆ ಸಾಕು ತನು ಮನ “
“ಅಂದು ಕೊಂಡ ಹಾಗೆ ಬದುಕಿದವನೆ ಜಾಣ”
“ಸಮಯ ವ್ಯರ್ಥ ಮಾಡಿ ಎನು ಪ್ರಯತ್ನ ಮಾಡದೆ ಹೋದರೆ ವ್ಯರ್ಥ ಯವ್ವನ “
“ತಂದೆತಾಯಿಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾರ್ಥಕ ಜೀವನ “
“ಗುರಿ ಮುಟ್ಟಿದಾಗ ಮಾತ್ರವೇ ಅದು ನಿಜವಾದ ಜೀವನ “
-ರಾಧಿಕಾ ಹನುಮಂತಪ್ಪ ಬಂಡಿವಡ್ಡರ
Prev Post

ಕನ್ನಡತಿ…❤️💛 | ಪೂಜಾ ಹಣಮಂತ ಸುಣಗಾರ

Next Post

ಛಲ | ಪೂಜಾ ಹಣಮಂತ ಸುಣಗಾರ

post-bars

Leave a Comment

Related post