About the Author

ಲೇಖಕ ಸಿದ್ದರಾಮ ಕಲ್ಮಠ ಅವರು 1984 ಸೆಪ್ಟೆಂಬರ್ 27ರಂದು ರಾಯಚೂರು ಜಿಲ್ಲೆಯ ರೌಡಕುಂದದಲ್ಲಿ ಜನಿಸಿದರು. ಪ್ರಸ್ತುತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬಳ್ಳಾರಿಯ ಪ್ರಜ್ಞೆ ಪ್ರತಿಷ್ಠಾನದ ಅಧ್ಯಕರಾಗಿದ್ದಾರೆ. ಇವರು ಬರೆದಿರುವ ಕಾವ್ಯವೆಂದರೆ  ಸತ್ತ ಪ್ರೀತಿಯ ಅರಸುತ್ತ.

ಸಿದ್ದರಾಮ ಕಲ್ಮಠ

(27 Sep 1984)