.ಲೇಖಕ ಸದಾಶಿವ ಶಣೈ ಅವರು ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷರಾಗಿದ್ದರು. ‘ಪ್ರಾರ್ಥನೆ’ ಚಲನಚಿತ್ರದ ನಿರ್ದೇಶಕರು. ಮುಗಿಯದಿರಲಿ ಬಂಧನ (ಡಾ. ವಿಷ್ಣವರ್ಧನ ಅವರ ಜೀವನ ಚರಿತ್ರೆ) ನಟ ಉಪೇಂದ್ರ ಅವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ‘ಉಪ್ಪಿ ಅನ್ ಲಿಮಿಟೆಡ್’ ಕೃತಿ ರಚನೆ.
ಮುಗಿಯದಿರಲಿ ಬಂಧನ
ಉಪ್ಪಿ ಅನ್ ಲಿಮಿಟೆಡ್
©2025 Book Brahma Private Limited.