About the Author

ಎಂ.ದಾನೇಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು (ಜನನ: 28-07-1992) ಮೂಲದವರು. ಮಂಗಳೂರಿನ ರೋಶನಿ ನಿಲಯ ಕಾಲೇಜಿನಿಂದ ಬಿ.ಎಸ್‌.ಡಬ್ಲ್ಯೂ ಪದವಿ ಹಾಗೂ ಎಸ್‌.ಡಿ.ಎಂ ಕಾಲೇಜು ಉಜಿರೆಯಲ್ಲಿ ಕಮ್ಯೂನಿಕೇಶನ್‌ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗರಿಗೆದರಿದ ಕೊಡೆ- ಕವನ ಸಂಕಲನ, ಪುಷ್ಪಧ್ವನಿ ಹಾಗೂ ಕಾಡಿಗೊಂದು ಕಿಟಕಿ-ಇವು ಕಾದಂಬರಿಗಳನ್ನು ರಚಿಸಿದ್ದಾರೆ. 

ಎಂ. ದಾನೀಶ್

(28 Jul 1992)