About the Author

ಲೇಖಕ ಚಕ್ರವರ್ತಿ ಸಿ. ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯವರು.  ಬರವಣಿಗೆ, ಸಾಹಿತ್ಯ ಓದು, ಪ್ರವಾಸ ಅವರ ಇಷ್ಟದ ಪ್ರವೃತ್ತಿ. ಅವರ ಮೊದಲ ಕೃತಿ ‘ನಿನಗೆ ಹೇಳದೆ ಉಳಿದ ಮಾತುಗಳು’ (ಕಾದಂಬರಿ) ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2019ರ ಯುವ ಬರಹಗಾರರ ಪ್ರೋತ್ಸಾಹ ಧನ ಸಹಾಯ ಪಡೆದಿದೆ.

ಚಕ್ರವರ್ತಿ ಸಿ.