About the Author

ತಾಜುದ್ದೀನ್ ದಳಪತಿ ಮೂಲತಃ ಕೊಪ್ಪಳದ ಕುಷ್ಟಗಿಯವರು. ಮೂಲತಃ ಹೋರಾಟದ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿರುವ ಇವರು ಹಲವಾರು ಸಾಕ್ಷರತಾ ಕಾರ್ಯಕ್ರಮಗಳನ್ನು ಮಾಡಿರುತ್ತಾರೆ. ಅನಕ್ಷರತೆ ವಿರುದ್ಧ ತಂಡ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ ಇವರಿಗೆ ಮುಖ್ಯಮಂತ್ರಿಗಳ ಮತ್ತು ಜಿಲ್ಲಾಧಿಕಾರಿಯಿಂದ ಮೆಚ್ಚುಗೆಗಳು ದೊರಕಿವೆ.

ಕೃತಿಗಳು: ಒಂದಾದ ಮನಗಳು

ಪ್ರಶಸ್ತಿಗಳು: ರಾಷ್ಟ್ರೀಯ ವಿಭೂಷಣ ಪ್ರಶಸ್ತಿ, ಕಲ್ಯಾಣ ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ, 2023ನೇ ಸಾಲಿನ ಗವಿಸಿದ್ದೇಶ್ವರ ಪ್ರಶಸ್ತಿ ಪುರಸ್ಕಾರ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ

ತಾಜುದ್ದೀನ್ ದಳಪತಿ