ಸತ್ಯಾತ್ಮರ ಮಹಾವಾಣಿ

Author : ಶಾಮಸುಂದರ ಕುಲಕರ್ಣಿ

Pages 96

₹ 80.00




Year of Publication: 2018
Published by: ದಾಸಸಾಹಿತ್ಯ ಅಕಾಡೆಮಿ
Address: ಜಯತೀರ್ಥನಗರ, ಕಲಬುರಗಿ

Synopsys

‘ಸತ್ಯಾತ್ಮರ ಮಹಾವಾಣಿ’ ಲೇಖಕ ಶಾಮಸುಂದರ ಕುಲಕರ್ಣಿ ಅವರು ಸಂಪಾದಿಸಿರುವ ಕಲಬುರಗಿಯಲ್ಲಿ ಜರುಗಿದ ಚಾತುರ್ಮಾಸದಲ್ಲಿ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪ್ರವಚನದ ಸಾರಸಂಗ್ರಹ. ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಸತತ 50 ದಿನಗಳ ಪ್ರವಚನವನ್ನು ಶ್ರದ್ಧೆಯಿಂದ ಕೇಳುವುದು ಮಾತ್ರವಲ್ಲ, ಪ್ರತಿ ದಿನ ಆ ಪ್ರವಚನದ ಸಾರವನ್ನು ಅಚ್ಚುಕಟ್ಟಾಗಿ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಲೇಖಕ ಪತ್ರಕರ್ತ ಶಾಮಸುಂದರ ಕುಲಕರ್ಣಿ ಇಡೀ ಪ್ರವಚನದ ಸಾರವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ಶಾಮಸುಂದರ ಕುಲಕರ್ಣಿ

ಲೇಖಕ, ಪತ್ರಕರ್ತ ಶಾಮಸುಂದರ ಕುಲಕರ್ಣಿ ಅವರು ‘ಸತ್ಯಾತ್ಮರ ಮಹಾವಾಣಿ’ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯನ್ನು ಕಲಬುರಗಿಯ ದಾಸಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಇದು ಕಲಬುರಗಿಯಲ್ಲಿ ಜರುಗಿದ ಚಾತುರ್ಮಾಸದಲ್ಲಿ ನಡೆದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪ್ರವಚನದ ಸಾರ ಸಂಗ್ರಹವಾಗಿದೆ. ...

READ MORE

Related Books